ಪ್ರೊ ಜಿ ಎಚ್ ನಾಯಕ ‘ಅಧ್ಯಾಪಕರ ದಿನಾಚರಣೆ : ಪರಿಕಲ್ಪನೆ, ಸ್ವರೂಪ’ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದಲ್ಲಿ ೫-೯-೨೦೦೮ರಂದು ನಾನು ವಿಶೇಷ ಉಪನ್ಯಾಸ ನೀಡಿದ್ದೆ. ನನ್ನ ಭಾಷಣದ ಪತ್ರಿಕಾವರದಿ ಓದಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿಯವರು ‘ಪ್ರೊ ನಾಯಕರ ತರ್ಕವನ್ನು ಒಪ್ಪಬಹುದಾದರೂ ಡಾ ರಾಧಾಕೃಷ್ಣನ್ ಉಪಾಧ್ಯಾಯ ವೃತ್ತಿಗೊಂದು ಮಹತ್ತ್ವವನ್ನು ಕೊಟ್ಟಿರುವುದನ್ನು ಮರೆಯಬಾರದು. ಅದು ಶಿಕ್ಷಕರ ದಿನಾಚರಣೆ. ಅಷ್ಟೇ. ಡಾ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಲ್ಲ ಎಂದು ತಿಳಿದರೆ ನಮ್ಮ ಸಮಸ್ಯೆ ಬಗೆಹರಿಯಬಹುದೆನಿಸುತ್ತದೆ’ ಎಂದಿದ್ದಾರೆ(ಪ್ರಜಾವಾಣಿ [...]
-
Pages
-
Categories
-
Archives
Blogroll
-
RSS Feeds
-
Meta