ಪ್ರಿಯರೆ,
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿಗಳು
೨೦೧೪ರ ಫೆಬ್ರುವರಿ ೧೮ರಂದು ತಮ್ಮ ಜಾಲಚರಿ ಸಂಶೋಧನ ವಿದ್ಯಾರ್ಥಿಯನ್ನು ಆರಂಭಿಸಲಿದ್ದಾರೆ. ಸಂಶೋಧನೆಯಲ್ಲಿ ತಾವು ಕಂಡ ಹೊಸ ಹೊಳಹುಗಳ ಬಗ್ಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಲಲಿದ್ದಾರೆ. ನೀವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ಕೋರುತ್ತೇವೆ.
ಸಂಶೋಧನ ವಿದ್ಯಾರ್ಥಿಗಳು